Advertisement
ವಿರೋಧ ಪಕ್ಷದ ನಾಯಕರು ಮತ್ತು ಜಯನಗರ ಶಾಸಕರು ಮತ್ತು ಬೆಂಗಳೂರು ಬಿಜೆಪಿ ಜಿಲ್ಲಾ ಅಧ್ಯಕ್ಷರು ಆದ ರಾಮಮೂರ್ತಿ ಅವರನ್ನು ಭೇಟಿ ಆಗಿ, ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿಯ ಭೂಸ್ವಾದೀನ ಕೈಬಿಡುವಂತೆ ಒತ್ತಾಯ ಹೇರಬೇಕಾಗಿ ರೈತರು ಮನವಿ ಮಾಡಿದರು. ಈ ಸಮಯದಲ್ಲಿ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರು ಹಾಗೂ ನಿಕಟ ಪೂರ್ವ ಅವ್ಯರ್ಥಿಯಾದ ಹುಲ್ಲಹಳ್ಳಿ ಶ್ರೀನಿವಾಸ್ ಅವರು, ಆನೇಕಲ್ ತಾಲ್ಲೂಕು ಅಧ್ಯಕ್ಷರಾದ SRT ಅಶೋಕ್ ಅವರು, ಜಯಪ್ರಕಾಶ್ ಅವರು ಉಪಸ್ತಿತರಿದ್ದರು.ಆರ್ ಅಶೋಕ್ ಅವರು ಮಾರ್ಚ್ 22, 2026ರಂದು ಆನೇಕಲ್ ತಾಲ್ಲೂಕು ಸರ್ಜಾಪುರ ಹೋಬಳಿ ಭೂಸ್ವಾದೀನ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಲು ಬರಲಿದ್ದಾರೆ.
Advertisement
Event Venue
Muthanallur, muthanallur anekal tq,Bangalore, India
Tickets
Concerts, fests, parties, meetups - all the happenings, one place.











